Sree Mahaveera Sangha (R.), Davanagere is dedicated to promoting the values of Jain Dharma, spiritual growth, community welfare, cultural heritage, and social service. Established in 1969, the Sangha continues to serve the Jain community through various religious and charitable activities.

Contact Information

Sree Mahaveera Sangha (R.), Davanagere, Karnataka - India

  • ಸಮಸ್ತ ದಿಗಂಬರ ಜೈನ ಸಮಾಜ, ದಾವಣಗೆರೆ
ಸ್ಥಾಪನೆ : 1969

ಶ್ರೀ ಮಹಾವೀರ ಸಂಘ (ರಿ.)

ಸಮಸ್ತ ದಿಗಂಬರ ಜೈನ ಸಮಾಜ, ದಾವಣಗೆರೆಯ ಅಧಿಕೃತ ವೇದಿಕೆಗೆ ಸ್ವಾಗತ. ಜೈನ ಧರ್ಮದ ತತ್ವಗಳು, ಧಾರ್ಮಿಕ ಕಾರ್ಯಕ್ರಮಗಳು, ಸಮಾಜ ಸೇವಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮುದಾಯದ ಪ್ರಮುಖ ಮಾಹಿತಿಗಳನ್ನು ಇಲ್ಲಿ ಪಡೆಯಬಹುದು.

hero image one
hero shape

ಶ್ರೀ ಮಹಾವೀರ ಸಂಘದ ಸೇವಾ ಕಾರ್ಯಗಳ ಸಂಕ್ಷಿಪ್ತ ವರದಿ

ಶ್ರೀ ಮಹಾವೀರ ಸಂಘದ ಸೇವಾ ಕಾರ್ಯಗಳ ಸಂಕ್ಷಿಪ್ತ ವರದಿ ಶ್ರೀ 1008 ಆದಿನಾಥ ದಿಗಂಬರ ಜಿನಮಂದಿರ ಕರ್ನಾಟಕ ರಾಜ್ಯದ ಕೇಂದ್ರಬಿಂದು ವಾಣಿಜ್ಯ ಹಾಗೂ ಶೈಕ್ಷಣಿಕ, ಬೆಣ್ಣೆನಗರಿ ದಾವಣಗೆರೆ ದಾನಿಗಳ ಬೀಡು ದೇವನಗರಿ ಎಂದೂ ಪ್ರಚಲಿತವಾಗಿರುತ್ತದೆ.

ದಾವಣಗೆರೆ ನಗರಸಭೆಯು 29-10-1982ರಂದು ನೀಡಿದ್ದ 80X100 ನಿವೇಶನದಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಗಾಗಿ 1996ರಲ್ಲಿ ‘ಮಹಾವೀರ ಜೈನ್ ಹಾಸ್ಟೆಲ್’ ಅನ್ನು ಶ್ರೀ ಮಹಾವೀರ ಸಂಘ (ರಿ.) ವತಿಯಿಂದ ಸಮಸ್ತ ಜೈನ ಶ್ರಾವಕ-ಶ್ರಾವಕಿಯರ ಸಹಕಾರದಿಂದ ನಿರ್ಮಿಸಲಾಯಿತು. ತದನಂತರ ಮಹಾವೀರ ಜೈನ್ ಹಾಸ್ಟೆಲ್ ಅನ್ನು ನವೀಕರಿಸಲಾಯಿತು ಹಾಗೂ ನವೀಕೃತ ಹಾಸ್ಟೆಲ್ ಕಟ್ಟಡ ದಿನಾಂಕ 12-11-2006ರಂದು ಉದ್ಘಾಟನೆಗೊಂಡಿತು.

ಪರಮಪೂಜ್ಯ ರಾಷ್ಟ್ರಸಂತ ಯುವ ಆಚಾರ್ಯಶ್ರೀ 108 ಪ್ರಮುಖಸಾಗರ ಮಹಾರಾಜರು ತಮ್ಮ ಶ್ರೀ ವಿಹಾರವನ್ನು ದಾವಣಗೆರೆ ನಗರದಲ್ಲಿ ಕೈಗೊಂಡಾಗ ದಾವಣಗೆರೆಯ ಜೈನ ಸಮಾಜಕ್ಕೆ ಜಿನಮಂದಿರದ ಅವಶ್ಯಕತೆಯನ್ನು ಮನಗಂಡು ದಿನಾಂಕ 02-07-2010 ರಂದು ಹಾಸ್ಟೆಲ್ ಕಟ್ಟಡದಲ್ಲಿ ಸಮಾಜಕ್ಕೆ ಒಂದು ಸಿದ್ದಪರಮೇಷ್ಟಿಗಳ ರತ್ನತ್ರಯ ಮೂರ್ತಿಯನ್ನು ಸ್ಥಾಪಿಸಿ, ರತ್ನತ್ರಯ ಆರಾಧನೆಯನ್ನು ಕೈಗೊಂಡು ಹಾಸ್ಟೆಲ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಜಿನಮಂದಿರವನ್ನು ಕಟ್ಟಬೇಕೆಂದು ಆದೇಶಿಸಿದರು. ಈ ಮೂಲಕ ಪೂಜ್ಯಶ್ರೀಗಳ ಪ್ರೇರಣೆಯಿಂದ ಆದಿನಾಥ ಜಿನಮಂದಿರವನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ದಾವಣಗೆರೆಯ ಸಮಸ್ತ ದಿಗಂಬರ ಜೈನ ಸಮಾಜದ ಬಾಂಧವರ ಸಹಕಾರದಿಂದ ಶ್ರೀ ಮಹಾವೀರ ಸಂಘ (ರಿ.)......

ಸ್ಥಾಪನೆ :1969

about one
campaigns shape bottom
Community News

Latest News

campaigns shape top
campaigns shape bottom
Leadership Team

Committee Members

Meet the dedicated members of Sree Mahaveera Sangha (R.), Davanagere, who work tirelessly for the growth and welfare of the Jain community.

ಪದಾಧಿಕಾರಿಗಳು

ಸುನಿಲ್‌ಕುಮಾರ್ ಡಿ. ಎಸ್.

ಅಧ್ಯಕ್ಷರು

ಎಸ್. ಬಿ. ಜನದತ್ತ

ಉಪಾಧ್ಯಕ್ಷರು

ನೇಮಿರಾಜ್ (ಅಕ್ಕಿ)

ಉಪಾಧ್ಯಕ್ಷರು

ಅಭಿನಂದನ ಜೆ. ಬೇತೂರು

ಕಾರ್ಯದರ್ಶಿ

ಪ್ರೀತಂ ಥುಂಡಸಿ

ಸಹ-ಕಾರ್ಯದರ್ಶಿ

ಧನ್ಯಕುಮಾರ್ ಬಿಳಿಚೋಡು

ಖಜಾಂಚಿ

ಅಶೋಕ್ ಬೇತೂರು

ಸಹ ಖಜಾಂಚಿ

ಕಾರ್ಯಕಾರಿ ಸಮಿತಿ ಸದಸ್ಯರು

ಸುದರ್ಶನ್‌ಕುಮಾರ್ ಎಂ.ಎ.

ಆದಿನಾಥ್ ಎಸ್

ಅಜಿತ್‌ಕುಮಾರ್ ಬಿ.ಎಸ್

ಟಾಕಪ್ಪ ಎಸ್.ಕೆ.

ಚಂದ್ರಪ್ರಭು ಬಿ

ಪ್ರಶಾಂತ್‌ಕುಮಾರ್ ಎಂ.ಪಿ.

ಮಂಜುನಾಥ್ ಎ. ಮುತ್ತಿಗಿ

ಧರಣೇಂದ್ರ ಪ್ರಸಾದ್

ಪಾರ್ಶ್ವನಾಥ ಎಸ್.ಜಿ.

ಶ್ರೀಮತಿ ನಾಗಶ್ರೀ ಜಯಕೀರ್ತಿ

campaigns shape top